ದೂರದೃಷ್ಟಿ, ದೈಯ್ಯ ಮತ್ತು ಉದ್ದೇಶ



ದೂರದೃಷ್ಟಿ :
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಹಾಗೂ ಇತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಉದ್ದೇಶ.
  • ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು.
  • ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯಾದ ಮಾನಸಿಕ ಬಂಧನಗಳಿಂದ ಮುಕ್ತರಾಗಲು ಪ್ರೇರೇಪಿಸುವುದು.


ದೈಯ್ಯ :
  • ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಉನ್ನತವಾದ ಶಿಕ್ಷಣವನ್ನು ಪಡೆಯಲು ಯುವಕ/ಯುವತಿಯರಿಗೆ ಉನ್ನತ ಮಟ್ಟಕ್ಕೇರಲು ಪ್ರೇರಣೆ ನೀಡಲಾಗುತ್ತದೆ.
  • ವಾಣಿಜ್ಯ ವ್ಯವಹಾರಗಳನ್ನು ಸರಿಯಾಗಿ ತಿಳಿದುಕೊಂಡು ವ್ಯವಹಾರಗಳನ್ನು ನಿರ್ವಹಿಸಲು ಸ್ವಯಂ ನಿರ್ವಹಣೆ ಹೊಂದಲು ಉತ್ತೇಜನ ನೀಡಲಾಗುತ್ತದೆ.
  • ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಚಾಪನ್ನು ಮೂಡಿಸಲು ಉತ್ತೇಜಿಸಲಾಗುತ್ತದೆ.


ಉದ್ದೇಶಗಳು:
  • ತಮಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆಯಲು ಪ್ರೇರೇಪಿಸಲಾಗುತ್ತದೆ.
  • ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹುದ್ದೆಗಳನ್ನು ನಿರ್ವಹಿಸುವಂತೆ ತಯಾರು ಮಾಡಲಾಗುತ್ತದೆ.
  • ವಿದ್ಯಾರ್ಥಿಯ ವಿಷಯ ಗ್ರಹಿಕೆಯ ಮೇಲೆ ಆ ವಿದ್ಯಾರ್ಥಿಗಳನ್ನು ವರ್ಧಿಸುವುದು.
  • ವಿದ್ಯಾರ್ಥಿಗಳೆಲ್ಲರನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
  • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜುಗೊಳಿಸುವುದು.